ಗಣೇಶನ ವಿಶಿಷ್ಟ ದೇಹರಚನೆ, ಅವನ ಕಥೆಗಳು, ಮತ್ತು ಕೃತಕ ಬುದ್ಧಿಮತ್ತೆಯ (AI) ಬಳಸಿ ಸೈಬರ್ ಜಗತ್ತಿನಲ್ಲಿ ಜನರಿಗೆ ಶಿಕ್ಷಣ ನೀಡಿ, ಸೈಬರ್ ವಂಚನೆಯಿಂದ ರಕ್ಷಣೆ ನೀಡುವಲ್ಲಿ ಹೇಗೆ ಸಹಾಯಕವಾಗಬಹುದು ಎಂಬುದನ್ನು ಈ ಲೇಖನದಲ್ಲಿ ಚರ್ಚಿಸೋಣ.
ಈ ಅಂಕಣದಲ್ಲಿನ ನಾನು ಆಧುನಿಕ ಪೊಲೀಸ್ ವ್ಯವಸ್ಥೆಯ ಬೆನ್ನೆಲುಬಾಗಿರುವ CCTNS(Crime and Criminal Tracking Network & Systems) ಯೋಜನೆಯ ಬಗ್ಗೆ, ಅದರ ವೈಶಿಷ್ಟಗಳ ಬಗ್ಗೆ ಮತ್ತು ವಿವಿಧ ರಾಜ್ಯಗಳು ಅದನ್ನು ಸ್ಥಳೀಯ ಸಾರ್ವಜನಿಕರ, ವಕೀಲರ ಮತ್ತು ಪೋಲೀಸರ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲು ಹೇಗೆ ವಿಸ್ತರಿಸಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು AI ಕ್ರಿಮಿನಲ್ ಆದರೆ ಏನು ಮಾಡಬೇಕು ಮತ್ತು ಅಪರಾಧಿಗಳು AI ಅನ್ನು ಸೈಬರ್ ಅಪರಾಧ ಮೊದಲಾದ ಅನೇಕ ವಿಧದ ವಂಚನೆ/ಅಪರಾಧಗಳಿಗೆ ಹೇಗೆ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ದೂರಸಂಪರ್ಕ ಇಲಾಖೆಯು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಲಹೆಯ ಮೇರೆಗೆ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಅಭಿವೃದ್ಧಿಪಡಿಸಿದ ಹಣಕಾಸು ವಂಚನೆ ಅಪಾಯ ಸೂಚಕವನ್ನು (FRI) ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ಪಿಂಚಣಿದಾರರನ್ನು ಕಾಡುತ್ತಿರುವ ಹೊಸ ಜೀವನ ಪ್ರಮಾಣ ಪಾತ್ರ ಸೈಬರ್ ವಂಚನೆಯ ಬಗ್ಗೆ, ಅದರಿಂದ ನಿಮ್ಮನ್ನು ಹೇಗೆ ಸುರಕ್ಷಿತವಾಗಿರಿಸಬಹುದು, ಅದರ ಸಂತ್ರಸ್ಥರಿಗೆ ಇರುವ ಕಾನೂನು ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ ಲೇಖನದಲ್ಲಿ, ಪ್ರಸಿದ್ಧ ಸೈಬರ್ ವಕೀಲ ಪ್ರಶಾಂತ್ ಮಾಲಿ ಬಿಡುಗಡೆ ಮಾಡಿದ ವರದಿ ಮತ್ತು ಇತರ ಕೆಲವು ಲೇಖನಗಳನ್ನು ಆಧರಿಸಿ ಪಾಕಿಸ್ತಾನದೊಂದಿಗೆ ಯುದ್ಧದ ಸಂದರ್ಭದಲ್ಲಿ ಸೈಬರ್ ಯುದ್ಧ ಪ್ರತಿಕ್ರಿಯೆಯನ್ನು(ಆಪರೇಷನ್ ಸೈಬರ್ ಸಿಂದೂರ್) ಭಾರತ ಹೇಗೆ ನೀಡಬಹುದು ಎಂಬುದನ್ನು ನಾನು ಕೆಳಗೆ ಸಂಕ್ಷೇಪಿಸುತ್ತೇನೆ.