ಈ ಲೇಖನದಲ್ಲಿ, ಪ್ರಸಿದ್ಧ ಸೈಬರ್ ವಕೀಲ ಪ್ರಶಾಂತ್ ಮಾಲಿ ಬಿಡುಗಡೆ ಮಾಡಿದ ವರದಿ ಮತ್ತು ಇತರ ಕೆಲವು ಲೇಖನಗಳನ್ನು ಆಧರಿಸಿ ಪಾಕಿಸ್ತಾನದೊಂದಿಗೆ ಯುದ್ಧದ ಸಂದರ್ಭದಲ್ಲಿ ಸೈಬರ್ ಯುದ್ಧ ಪ್ರತಿಕ್ರಿಯೆಯನ್ನು(ಆಪರೇಷನ್ ಸೈಬರ್ ಸಿಂದೂರ್) ಭಾರತ ಹೇಗೆ ನೀಡಬಹುದು ಎಂಬುದನ್ನು ನಾನು ಕೆಳಗೆ ಸಂಕ್ಷೇಪಿಸುತ್ತೇನೆ.
ಈ ಅಂಕಣದಲ್ಲಿ ನಾನು RBI ಈ ವರೆಗೆ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ತೆಗೆದುಕ್ಕೊಂಡಿರುವ ಮತ್ತು ಮುಂದೆ ತೆಗೆದುಕ್ಕೊಳ್ಳುತ್ತಿರುವ ಅನೇಕ ಕ್ರಿಯಾಶೀಲ ಕ್ರಮಗಳ ಬಗ್ಗೆ ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂಬುದರ ಬಗ್ಗೆಯು ತಿಳಿಸಿಕೊಡಲಿದ್ದೇನೆ.
ಈ ಅಂಕಣದಲ್ಲಿ ನಾನು ನೀವು OTP ಕೊಡದೆಹೋದರು ಸೈಬರ್ ಖದೀಮರು ನಿಮ್ಮ ಬ್ಯಾಂಕ್ ಖಾತೆಯಿಂದ ಹೇಗೆ ಹಣ ಕದಿಯುತ್ತಾರೆ ಮತ್ತು ಅದನ್ನು ತಡೆಯಲು ಇರುವ ಮಾರ್ಗಗಳೇನು ಹಾಗು ಸಂತ್ರಸ್ಥರಿಗಿರುವ ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.